ವ್ಯಕ್ತಿತ್ವ ವಿಕಸನ



CCIS ತನ್ನ ಬಿ ಸಿ ಎ ವಿಭಾಗದ ಮಕ್ಕಳಿಗೆ ದಿ. ೨೨/೦೩/೨೦೧೯ ರಂದು ವ್ಯಕ್ತಿತ್ವ ವಿಕಸನದ ಬಗ್ಗೆ ವಿಜಯ ಕರ್ನಾಟಕ ಶ್ರೀ ಹರ್ಶಿತ್ ಗೌಡ ಇವರು ಮಾಹಿತಿಯನ್ನು ನೀಡಿದರು.  ಸಂದರ್ಶನದ ಸಮಯದಲ್ಲಿ ಇರಬೇಕಾದ ಲಕ್ಷಣಗಳನ್ನು ತಿಳಿಸಿದರು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ನೀಡಿದರು.



Post a Comment

0 Comments